ಗುರುವಾರ, ಡಿಸೆಂಬರ್ 20, 2012

ನೇರದಿ ಕಪಿಯ ಲಾಂಛನವು ???




ಹಾರಾಡುವ ಮನವನು ಕಟ್ಟಿಟ್ಟಂತೆ
ನೇರದಿ ಕಪಿಯ ಲಾಂಛನವು
ಹಾರುವ ಸ್ಯಾದ್ವಾದಮುದ್ರೆಯಿಂಕಟ್ಟಿದರ್
ಸರ್ವಸ್ವವಾಗಿರಿಸಿ

ಬುಧವಾರ, ಡಿಸೆಂಬರ್ 19, 2012

ಗಣಿತದ ಹತ್ತು ವೃಕ್ಷಗಳು



ಮಣಿರತ್ನಮಾಲೆಆಹಾರಾದಿಗಳನೀವ
ಗಣಿತದ ಹತ್ತು ವೃಕ್ಷಗಳು
ಕ್ಷಣದೊಳು ಕಲ್ಪದಿಂದೈತಂದೊಂದಾದಂತೆ
ಜಿನರಾಸನವೃಕ್ಷಕಲ್ಪ

ಮಂಗಳವಾರ, ಡಿಸೆಂಬರ್ 18, 2012

“ಸುಧಾರ್ಥಿ ಹಾಸನ” ಅವರನ್ನು ಕುರಿತು ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಅಭಿಪ್ರಾಯ



ಸಿರಿಭೂವಲಯದ ಸಂಶೋಧನೆಯಲ್ಲಿ ಆಳವಾಗಿ ಅಧ್ಯಯನ ಮಾಡುತ್ತಿರುವ “ಸುಧಾರ್ಥಿ ಹಾಸನ” ಅವರನ್ನು ಕುರಿತು     ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಅಭಿಪ್ರಾಯಗಳನ್ನು ಆಲಿಸಬಹುದು




ಸೋಮವಾರ, ಡಿಸೆಂಬರ್ 17, 2012

ವಿಮಲ ಸೊನ್ನೆ ಎಂಟ್ ಆರ್ ಎರಡೆರಡು ????




ಗಮನಿಸಿ ಸಾವಿರದೆಂಟು ದಲಗಳುಳ್ಳ
ಕಮಲಗಳ್ ಎರಡು ಕಾಲ್ನೂರು
ಕ್ರಮಪಾದ ಓಂದರಿಂ ಗುಣಿಸೆ ಸೊನ್ನೆಯು “ಆ”
ವಿಮಲ ಸೊನ್ನೆ ಎಂಟ್ ಆರ್ ಎರಡೆರಡು


(೧೦೦೮ x ೨೨೫ = ೨೨೬೮೦೦)

ಶನಿವಾರ, ಡಿಸೆಂಬರ್ 15, 2012

ಶ್ರಮಹರ ಪಾಹುಡ ಗ್ರಂಥ



ವಿಮಲ ಸಿಂಹದ ಪ್ರಾತಿಹಾರ್ಯ
ಸಮವಿಷಮಾಂಕದೆ ಶೂನ್ಯ
ಗಮಕ ಲಕ್ಷಣದ ಅಹಿಂಸೆ
ಶ್ರಮಹರ ಪಾಹುಡ ಗ್ರಂಥ
 
ಮೇರುವಬಲಕ್ಕಿಂತಿರುಗುತನೆಲೆಸಿರ್ಪ
ಭೂರಿವೈಭವಯುತರಾದ
ಸಾರದ ಬೆಳಕಬೀರುವ ಚಂದ್ರಸೂರ್ಯರು
ಧಾರುಣಿಯೊಳ್ ತೋರ್ಪವರೆಗೆ

ಬರೆಯಬಾರದ ಬರೆದರು ಓದಬಾರದ ???



ದರುಶನ ಶಕ್ತಿ ಜ್ಞಾನದ ಶಕ್ತಿ
ಚಾರಿತ್ರವೆರಸಿದರತ್ನತ್ರಯವ
ಬರೆಯಬಾರದ ಬರೆದರು ಓದಬಾರದ
ಸಿರಿಯ ಸಿದ್ಧತ್ವ ಭೂವಲಯ

ಶುಕ್ರವಾರ, ಡಿಸೆಂಬರ್ 14, 2012

ಗುರುವಿನಚರಣಧೂಳಿಯಹೊತ್ತಮೋಘಾಙಕ




ಸಿರದೊಳಧರಿಸಿರ್ದ ಮುಕುಟದೊಳ್ಕೆತ್ತಿರ್ದ
ವರರತ್ನದ್ಯುತಿಹರಿಸ
ಗುರುವಿನಚರಣಧೂಳಿಯಹೊತ್ತಮೋಘಾಙಕ
ದೊರೆಯ ರಾಜ್ಯದಳ್  ಭೂವಲಯ

ಗುರುವಾರ, ಡಿಸೆಂಬರ್ 13, 2012

ವಶವಲ್ಲದ ಮನ ಕೋಣನಂತಿರ್ದಾಗ ???



ವಶವಲ್ಲದ ಮನ ಕೋಣನಂತಿರ್ದಾಗ
ವಶಗೊಳಿಸಿದ ಜಿನಮುದ್ರೆ
ಹೊಸಭೂವಲಯದಿ ಲಾಂಛನವಾಗಲು
ವಶವಾಯ್ತೆಮ್ಮಯ ಸೊಮ್ಮು

ಬುಧವಾರ, ಡಿಸೆಂಬರ್ 12, 2012

ತೇಜೋಲೇಶ್ಯೆಯ ಬಣ್ಣ ???




ಳೂಗಾ ಎಂದರೆ ವಸ್ತ್ರವ ಬಿಟ್ಟ ಋಷಿಗಳು
ಆಗಮದೊಳ್ ಪೇಳಿರುವ
ತಾಗುವ ತೇಜೋಲೇಶ್ಯೆಯ ಬಣ್ಣವ
ನೀಗಪೇಳುವೆ ಕಾವ್ಯದಲಿ

ಮಂಗಳವಾರ, ಡಿಸೆಂಬರ್ 11, 2012

ಸಾಕಪ್ಪ ಪಾಪದಪಿಂಡವೆಂಬುವಜೀವ



ಏಕೆವೈರಬಿಡಚಂಡಭಂಡನಶೀಲ
ಬೇಕಾಗೆಧರ್ಮವಹಳಿವ
ಸಾಕಪ್ಪ ಪಾಪದಪಿಂಡವೆಂಬುವಜೀವ
ನಾರಕವದು ಕೃಷ್ಣಲೇಶ್ಯೆ

ಸೋಮವಾರ, ಡಿಸೆಂಬರ್ 10, 2012

ನಾಡಿನ ಹೂಗಳ ಮಳೆ ???




ಓಡುತ ಬನ್ನಿರಿದರ್ಶನಕೆನ್ನುವ
ಹಾಡೋ ಇದೆಂಬದುಂದುಭಿಣ
ಪಾಡಿನಗಂಭೀರನಾದವಿಹುದುಮುಂದೆ
ನಾಡಿನ ಹೂಗಳ ಮಳೆಯು

ಭಾನುವಾರ, ಡಿಸೆಂಬರ್ 9, 2012

ಜಕ್ಕಿಲಕ್ಕಿ ??? (ಯಾರೀ ಜಕ್ಕಿ ಲಕ್ಕಿ?? ಅಮೋಘವರ್ಷನ ಅತ್ತಿಗೆ ????)



ಜಿನವೈಷ್ಣವಸೈಗೊಟ್ಟಮಾರನರಾಯ
ನಮೋಘಾಂಕವಿಜಿಭಲದ
ಭಲದಸೌಲಭ್ಯದೆನ್ನನುಮೆಚ್ಚಿಸಿಹ್ ನಿಮ್ಮ
ಲಲನೆಯಕ್ಕನು ಜಕ್ಕಿಲಕ್ಕಿ

ಶನಿವಾರ, ಡಿಸೆಂಬರ್ 8, 2012

ನೇಮಿಗೀತೆ ನಮ: ಋಷಿಮಂಡಲ



ನೇಮಿಗೀತೆ ನಮ: ಋಷಿಮಂಡಲ
ದಮಹಾಮಂತ್ರದಮಲ ಬೀಜಾಕ್ಷರವಜ್ರ
ದೆಮಗೆಸದ್ಗತಿಯೊಳಗಪವರ್ಗ ಸಾಧಿಪ

ವಿಮಲಗುಣಾಂತರವಲ್ಲರಿ

ಶುಕ್ರವಾರ, ಡಿಸೆಂಬರ್ 7, 2012

ಭಾರತದೇಶದಮೋಘವರ್ಷನ ರಾಜ್ಯ ???



ಭಾರತದೇಶದಮೋಘವರ್ಷನ ರಾಜ್ಯ
ಸಾರಸ್ವತವೆಂಬಂಗ
ಸಾರಾತ್ಮಕಗಣಿತದೊಳಕ್ಷರಸಕ್ಕದ
ನೂರು ಸಾವಿರ ಲಕ್ಷ ಕೋಟಿ

ಗುರುವಾರ, ಡಿಸೆಂಬರ್ 6, 2012

ಕರ್ಮಾಟಕವು ಮಾಗಧ ಮಾಲವ ಗೌಡ ????



ಕರ್ಮಾಟಕವು ಮಾಗಧ ಮಾಲವ ಗೌಡ
ಗುರ್ಜರ ಲಾಡವು ಸೇರಿ
ಸರ್ವ ಕುರು ಹರಿ ಯದುವಂಶವಡೆಸರ್ಗೆ
ಪೆರ್ಮೆಯ ಗುರು ಬ್ರಾಹ್ಮಣಾಂಕ

ಸೋಮವಾರ, ಡಿಸೆಂಬರ್ 3, 2012

ಸಾವಿನಧರ್ಮವನರಿತು



ಸಾವಿರಮಾತಿರಲಲ್ಲಿ ಕಾಮ್ಯವಬಿಟ್ಟು
ಸಾವಿನಧರ್ಮವನರಿತು
ನಾವಿಹಪರಿಯದೆ ಫಲದಾಸೆಯ ತ್ಯಾಗ
ದಾವಸ್ತು ಕಾಮ್ಯಾನಾಮವಿವರಾ

ಜಿನತಪವನು ಮಾರಿಬಿಟ್ಟು ???



ಮನಸಿಜನಾಟವುಬೇಕೆಮಗೆನ್ನುತ
ಜಿನತಪವನು ಮಾರಿಬಿಟ್ಟು
ಕೊನೆಗೆ ಬಂದಿಲ್ಲಿ ದೇವಿಯರ ಸೌಖ್ಯದೊಳಿದ್ದನ
ಜಿನಭಕ್ತಕಾವ್ಯ ಭೂವಲಯ

ಕಾಮದ ವಿಸ್ತಾರವಿದುರರಿಲ್ಲದ ಭೂವಲಯರ್ ??



ಎದೆಯಿಂದೆದೆಯನೊತ್ತುತ
ಸಂದಭವನಾಮರರ ಮಿಥುನರ್
ಮಿಥುನರದರವೈವಿದ್ಯಾಂಕವಿರುವಾಗಣನೆ
ಕಾಮದ ವಿಸ್ತಾರವಿದುರರಿಲ್ಲದ ಭೂವಲಯರ್

ಕುಚಗಳ ಸ್ಪರ್ಶಸುಖ ???



ವನಿತಬಿಂಬಾದರದ ಚುಂಬನದ ರಸಪೀರ್
ದನದರರಸ್ದರುಚಿಯಿಂತೇರಿದರ್
ಶನದಪರವಶರಾನಂದ ಲಾವಣ್ಯವ ನೋಡುತ
ಬಿಡದೆ ಕುಚಗಳ ಸ್ಪರ್ಶಸುಖ

ಹೆಮ್ಮೆಯ ಸಂಸಾರಸುಖ ????



ಹಿಮ್ಮೆಟ್ಟಿ ನಿರ್ಮಲತಪದಿಂದ್ದಜೀವರು
ಹೆಮ್ಮೆಯ ಸಂಸಾರಸುಖವು
ಒಮ್ಮೆಗೇ ಬರಬೇಕೆಂದು ನಿಧಾನದಿ
ನೆಮ್ಮಿದರೀಭವನನಿಲಯ

ಪ್ರೇಮೋದ್ರೇಕ ನೆಲಕ್ರೀಡೆ ???



ವಲ್ಲಭೆಯರೆರಳ್ ಸಹಸ್ರವಿಚಿತ್ರ ಕ್ರಿಯೆ
ಜತನದ ಪ್ರೀತಿಯೊಳಿಹ ಜಲಕ್ರೀಡೆ
ಸುರಭಿಸುಸ್ಪರ್ಷಂಪುಳಿನಸ್ಥಳದ ನೆಲದೊಳ್
ಕ್ರೀಡಿಪ ಪ್ರೇಮೋದ್ರೇಕ ನೆಲಕ್ರೀಡೆಯ

ಭಾನುವಾರ, ನವೆಂಬರ್ 25, 2012

ಸುಮನ ದುರ್ಮನ ರೋಗ ತನುವಚನದ ರೋಗ ???




ಸುಮನ ದುರ್ಮನ ರೋಗ ತನುವಚನದ ರೋಗ
ಕ್ರಮಜಾಡ್ಯಪರಿದೋಡುವುದು
ಶ್ರಮಿಸಲು ಶಾರೀರಶ್ರಮವೆದ್ದು ನಿಲ್ಲಲು
ನಮಗೊಪ್ಪಿಸುವ ಧರ್ಮ ಸಿದ್ಧಿ



ಶನಿವಾರ, ನವೆಂಬರ್ 24, 2012

ಖಳರ ಕಾವ್ಯಕೆ ಧಿಹ್ ಕಾರ ???



ಲಲಿತಾಯುರ್ವೇದವೆಲ್ಲವು ಹುಟ್ಟಿತಿಲ್ಲಿಂದ
ಇಳೆಯವರೆಲ್ಲವಿಲ್ಲಿಂದ
ಬಳಸುತಜೀವಹಿಂಸೆಯಸೇರಿಸಿತಂದ
ಖಳರ ಕಾವ್ಯಕೆ ಧಿಹ್ ಕಾರ

ಗುರುವಾರ, ನವೆಂಬರ್ 22, 2012

ಅಷ್ಟಮಹಾಪ್ರಾತಿಹಾರ್ಯ ವೈಭವ



ಅಷ್ಟಮಹಾಪ್ರಾತಿಹಾರ್ಯ ವೈಭವದಿಂದ
ಅಷ್ಟಗುಣಂಗಳೊಳ್ ಓಂದಮ್
ಸೃಷ್ಟಿಗೆ ಮಂಗಲ ಪರ್ಯಾಯದಿನಿತ್ತ
ಅಷ್ಟಮಜಿನಗೆರಗುವೆನು

ಜಿನಚಕ್ರಬಂಧ



ಹರಚಕ್ರ ಬಂಧವು ಜಿನಚಕ್ರಬಂಧದೊಳ್
ಸರುವಾಂಕ ಚಕ್ರಬಂಧವಂಗಿರಿ
ಧರವರ್ಗದೊಳ್ ತಿರುಗಿಸಲೊಂದೇ
ಅರುವತ್ನಾಲ್ಕಂಕ ಭೂವಲಯ

ಮಂಗಳವಾರ, ನವೆಂಬರ್ 20, 2012

ಗುಣವೃದ್ಧಿಯಾಗುವ ಗಣಿತವನರಿಯದೆ



ಗುಣವೃದ್ಧಿಯಾಗುವ ಗಣಿತವನರಿಯದೆ
ಅಣುಪರಮಾಣುಜೀವಗಳ
ಅಣಕದಿಂಪುಟ್ಟುವ ವಿಪರೀತರೋಗದಾ
ಎಣಿಕೆಯನರಿಯಲಶಕ್ಯ

ಗಣಿತೌಷಧ



ಮಣಿಶಿಲೆ ತುತ್ತವು ಮಂಡೂರ ಕಿಟ್ಟವು
ಗುಣಹಾನಿಯಾಗದೆ ಅಮೃತ
ದಣುವಾಗಬೇಕಾಗಿಹ ಗಣಿತೌಷಧ
ಗಣಿತವಿಲ್ಲದೆ ಬರದರಿಯೈ

ಸೋಮವಾರ, ನವೆಂಬರ್ 19, 2012

ಸರುವಾಂಕ ಚಕ್ರಬಂಧ



ಹರಚಕ್ರ ಬಂಧವು ಜಿನಚಕ್ರಬಂಧದೊಳ್
ಸರುವಾಂಕ ಚಕ್ರಬಂಧವಂಗಿರಿ
ಧರವರ್ಗದೊಳ್ ತಿರುಗಿಸಲೊಂದೇ
ಅರುವತ್ನಾಲ್ಕಂಕ ಭೂವಲಯ

ಶುಕ್ರವಾರ, ನವೆಂಬರ್ 16, 2012

ನಾಗಾರ್ಜುನ ಸಿದ್ಧ ಕಾವ್ಯ ???



ಹೇಗೆಯು ತಪ್ಪದ ಯೋಗ
ನಾಗಾರ್ಜುನ ಸಿದ್ಧ ಕಾವ್ಯ
ಆಗಿರ್ದ ಕಕ್ಷ ಪುಟಾಂಕ
ಶ್ರೀ ಗುರುವರ ಸೇನಗಣದಿ

ಮಹವೀರ ತಲೆಕಾಚ ಗಂಗ ???


ಮಹಿಮೆಯ ಕಳ್ವಪ್ಪು ಕೋವಳಲಾ
ಮಹವೀರ ತಲೆಕಾಚ ಗಂಗ
ಮಹದಾದಿ ಶಿವಭದ್ರ ಭರತ
ಮಹಿಮೆಯ ಮಂಗಲ ಭೂವಲಯ

ಸ್ವರ್ಣ ಸಿದ್ಧಾಂತ



ಆಗ ಬಾಳಿದ ಶಿವಾಯನನ
ರೋಗವಕೆಡಿಸಿದ ಕಾವ್ಯ
ನಾಗ ಮಲ್ಲಿಗೆ ಕೃಷ್ಣ ಪುಷ್ಪ
ತಾಗಲು ಸ್ವರ್ಣ ಸಿದ್ಧಾಂತ

ಗುರುವಾರ, ನವೆಂಬರ್ 15, 2012

ಈಧಿ ವ್ಯಾಧಿಗಳ ಸಂಹಾರ




ಈಧಿ ವ್ಯಾಧಿಗಳೆಲ್ಲ ಸಂಹಾರವಾಗುವ
ಆದಿಯ ಚಕ್ರಬಂಧಗಳ
ಸಾಧಿಪ ಜಯಸಿದ್ಧ ಬಾರತ ಯುದ್ಧ
ದಾದಿಯ ಕಾವ್ಯ ಭೂವಲಯ

ಬುಧವಾರ, ನವೆಂಬರ್ 14, 2012

ಕರಗದೆ ತೋರುವನಂತ



ಹರಡುತ ತಂಗುತಬೆರೆಯುತ ಹರಿಯುತ
ಸರುವಪುದ್ಗಲ ಹೊಂದಿಸರಲಂ
ಬರುತ ಹೋಗುತ ನಿಲ್ವ ಜೀವರಾಶಿಗಳಂಕ
ಕರಗದೆ ತೋರುವನಂತ

ಮಂಗಳವಾರ, ನವೆಂಬರ್ 13, 2012

ಸಹನೆಯ ಧರ್ಮ ನಿರಾಕುಲವೆನ್ನುವ ಮಹಿಮೆಯಂಕಾಕ್ಷರ ವಾಣಿ


ಮಹವೀರ ದೇವನವಾಣಿಯಿಂಬಂದಿಹ
ಮಹಿಮೆಯ ಭದ್ರಸೌಕ್ಯವು ಶ್ರೀ
ಸಹನೆಯ ಧರ್ಮ ನಿರಾಕುಲವೆನ್ನುವ
ಮಹಿಮೆಯಂಕಾಕ್ಷರ ವಾಣಿ

ಭಾನುವಾರ, ನವೆಂಬರ್ 11, 2012

ಈ ದಿನ ಹಿಂದಿನ ಮುಂದಿನನಂತದ


ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ

ಭೋಗ ಯೋಗದ ಶ್ರೀ ದಿವಮನ್ಮಥಕಾವ್ಯ




ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ



ಶನಿವಾರ, ನವೆಂಬರ್ 10, 2012

ಕನ್ನಡದ ಅಂಕಗಳು ಹುಟ್ಟಿದ ಬಗೆ




ಕನ್ನಡದೊಂದೆರಳ್ ಮೂರು ನಾಲ್ಕೈದು
ಆರೇಳೆಂಟು ಒಂಬತ್ತೆಂಬ
ಉನ್ನತವಾದಂಕ ಸೊನ್ನೆಯಿಂಹುಟ್ಟಿ 
ತೆಂದೆನುವುದನು ಕಲಿಸಿದನು

ಅರೆರಾಶಿಯಲ್ಲವೆ ಜಗದ ಸೌಖ್ಯವಸ್ತು ???


ಅರೆರಾಶಿಯಲ್ಲವೆ ಜಗದ ಸೌಖ್ಯವಸ್ತು
ಅರೆರಾಶಿ ದುಃಖವಸ್ತುವರಿ
ಮರೆಯದೆ ಬಾಳಗವಕೆಪರಿಪೂರ್ಣವದರಿಂದ
ಅರೆಯನಾಶಿಪ ಲಾಭವದುನಂ

ಗುರುವಾರ, ನವೆಂಬರ್ 8, 2012

ಅತಿಶಯಧವಲ


ಣಿಜದ ತತ್ವ ಏಳರಭಾಜಿತದಿಂಬಂದ
ಅಜನಾದಿ ದೇವನವಾಣಿ
ಬಿಜದ್ವಯವಿಜಯಧವಲಂಕರಾಶಿಯ
ಸ್ರುಜಿಸಿದತಿಶಯಧವಲ

ಭರತಖಂಡದ ಶುಭ ಚಿಹ್ನೆ



ಕರುಣೆಯ ಧವಲವರ್ಣದ ಪಾದಗಳಿಹ
ಪರಮಾತ್ಮಪಾದದ್ವಯದೆ
ಸಿರವಿಹ ನಾಲ್ಕಂಕವೆರಸಿ ಸಿಂಹದ ಮುಖ
ಭರತಖಂಡದ ಶುಭ ಚಿಹ್ನೆ

ಮಂಗಳವಾರ, ನವೆಂಬರ್ 6, 2012

ಗುರುವರ ವೀರಸೇನರ ಶಿಷ್ಯ ಕುಮುದೇಂದು




ವರ ವಿಶ್ವಕಾವ್ಯದೊಳಡಗಿರ್ಪ ಕಾರಣ
ಸರಣಿಯನರಿತವರ್ ಶುಭದ
ಗುರುವೀರಸೇನರ ಶಿಷ್ಯ ಕುಮುದೇಂದು
ಗುರುವಿರಚಿತದಾದಿ ಕಾವ್ಯ

ವಿಜಯಧವಲದ ಭೂವಲಯ




ಣಿಜದ ಹತ್ತನು ಆತ್ಮಧರ್ಮವನಾಗಿಸಿಕೊಂಡ
ಭಜಕರ್ಗೆ ಶ್ರೀವಿಂಧ್ಯಗಿರಿಯ
ನಿಜತತ್ವವೇಳರ ದರ್ಶನವಿತ್ತ
ವಿಜಯಧವಲದ ಭೂವಲಯ

ಸೋಮವಾರ, ನವೆಂಬರ್ 5, 2012


ಮಣಿಸ್ವರ್ಣ ರಜತಪಾರದ ಗಂಧಕಾದಿಯ
ಕ್ಷಣದೊಳು ಭಸ್ಮವಾಗಿಸುವ
ಗಣನೆಯ ಹೂವಿನಾಯುರ್ವೇದ ವಿದ್ಯೆಗೆ
ಮಣಿನವಜಲಜದಪಂಕ

ಹೂವಿನಾಯುರ್ವೇದ





ಮಣಿಸ್ವರ್ಣ ರಜತಪಾರದ ಗಂಧಕಾದಿಯ
ಕ್ಷಣದೊಳು ಭಸ್ಮವಾಗಿಸುವ
ಗಣನೆಯ ಹೂವಿನಾಯುರ್ವೇದ ವಿದ್ಯೆಗೆ
ಮಣಿನವಜಲಜದಪಂಕ

ಭಾನುವಾರ, ನವೆಂಬರ್ 4, 2012

ಟವಣೆ ಕೋಲು




ಟವಣೆಯೊಳಕ್ಷರದಂಕವ ಸ್ಥಾಪಿಸಿ
ದವಯವವದೆ ಮಹಾವ್ರತವು
ಅವರವರಿಗೆ ತಕ್ಕ ಶಕ್ತಿಗೆ ವರವಾದ
ನವಮಂಗಲದ ಭೂವಲಯ